Get to know us

ಶ್ರೀವಿದ್ಯಾ ಪ್ರತಿಷ್ಠಾನವು ಕಷ್ಟದಲ್ಲಿರುವವರಿಗೆ ನೆರವಾಗಲೆಂದು ಮತ್ತು ಹೆಚ್ಚಿನ ಜನರಿಗೆ ಶ್ರೀಕ್ಷೇತ್ರದ ಮಹತ್ವ ಅಮ್ಮನವರ ಪವಾಡಗಳು ತಿಳಿಯಲೆಂದು ಸಣ್ಣದಾಗಿ ಈ ವೆಬ್ ಸೈಟ್ ಪ್ರಾರಂಭಿಸಿದೆ.

ಶ್ರೀಕ್ಷೆತ್ರಕ್ಕೆ ಬಂದು ಅಮ್ಮನವರ ದರುಶನ ಪಡೆದೆ ಭಗವತಿಯ ಅನುಗ್ರಹಕ್ಕೆ ಪಾತ್ರರಾಗಿ.

ಮತ್ತು ಜೋತಿಷ್ಯ ಶಾಸ್ತ್ರದ ಮುಖಾಂತರ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡು ನೆಮ್ಮದಿಯ ಜೀವನ ಪಡೆಯಿರಿ.

Our mission

ಜಿವನದಲ್ಲಿ ಸರಿಯಾದ ಬಹಳ ನೊಂದಿರುವವರಿಗೆ ಸರಿಯಾದ ಮಾರ್ಗದರ್ಶನ ಮಾಡಿ ನೆಮ್ಮದಿಯ ಜೀವನ ಸಿಗುವಂತೆ ಮಾಡುವ ಉದ್ದೇಶ ಹೊಂದಿದ್ದೆವೆ.

ಕಷ್ಟಗಳಿಗೆ ಸರಿಯಾದ ಕಾರಣ ಮತ್ತು ಪರಿಹಾರ ತಿಳಿಯದೇ ಅನೇಕ ಕಡೆ ತಿರುಗಿ ಸೋತಿರುವವರಿಗೆ ಜೋತಿಷ್ಯ, ಪ್ರಶ್ನಶಾಸ್ತ್ರ, ಗಳಿಂದ ಕಷ್ಟಗಳಿಗೆ ಸರಿಯಾದ ಕಾರಣ ಮತ್ತು ಪರಿಹಾರ ಒದಗಿಸುವ ಉದ್ದೇಶ ಹೊಂದಿದ್ದೆವೆ.

ನಮ್ಮ ಈ ಕೆಲಸ ಮೂಲೆ ಮೂಲೆಯಲ್ಲಿರುವವರಿಗೂ ತಲುಪಿ ಎಲ್ಲರಿಗೂ ಉತ್ತಮ ಮಾರ್ಗದರ್ಶನ ಮಾಡುವ ಉದ್ದೇಶ ಹೊಂದಿದೆ

Our vision

ಜನರು ತಮ್ಮ ಕಷ್ಟಗಳನ್ನು ನಮ್ಮಲ್ಲಿ ಹೇಳಬಹುದಾಗಿದೆ. ಮತ್ತು ನಮ್ಮನ್ನು ಸಂಪರ್ಕಿಸಿ, ಉದ್ಯೋಗ, ಆರ್ಥಿಕ, ವೈವಾಹಿಕ, ವಿದ್ಯೆ ಇತ್ಯಾದಿ ಸಮಸ್ಯೆಗಳಿಗೆ ಜೋತಿಷ್ಯ ಶಾಸ್ತ್ರದ ಮುಖಾಂತರ ಸಮಸ್ಯೆಗಳನ್ನು ತಿಳಿದು ಅದರ ಪರಿಹಾರಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದಾಗಿದೆ.

Our team

Our strength lies in our individuality. Set up by Esther Bryce, the team strives to bring in the best talent in various fields, from architecture to interior design and sales.

Satish g sharma

Founder /Preest & Astrologist & Vastu

shrividya pratisthanam

temple

vaidikas

rutvijaru

bhat & bhat

Photographer